ಇದೀಗ ಬಂದ ಸುದ್ದಿ: ವಿಶ್ವಾಸ ಮತಯಾಚನೆಗೂ ಮುನ್ನ ಮೈತ್ರಿ ಸರ್ಕಾರಕ್ಕೆ ಭರ್ಜರಿ ಗುಡ್ ನ್ಯೂಸ್....

ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಬದಲಾವಣೆಗಳಾಗುತ್ತಿರುವುದು ನಿಮಗೆಲ್ಲ ತಿಳಿದಿರುವ ಸತ್ಯ. ಈ ನಡುವೆ ಇಂದು ಸುಪ್ರೀಂ ಕೋರ್ಟಿನ ತೀರ್ಪು ಕೂಡ ಹೊರ ಬೀಳಲಿದ್ದು ಈ ನ ಡುವೆ ಸಮ್ಮೀಶ್ರ ಸ್ರಕಾರಕ್ಕೆ ಭರ್ಜರಿ ಗುಡ್ ನ್ಯೂಸ್ ಒಂದು ದೊರೆತಿದೆ.
ಹೌದು, ಅತೃಪ್ತ ಶಾಸಕರ ಭವಿಷ್ಯ ಇಂದು ಸುಪ್ರೀಂ ಕೋರ್ಟ್ ನಲ್ಲಿ ನಿರ್ಧಾರವಾಗಲಿದ್ದು, ಈ ತೀರ್ಪು ಕರ್ನಾಟಕದ ಮೈತ್ರಿ ಸ್ರಕಾರದ ಪರವಾಗಿ ಬೀಳಲಿದೆ ಎಂದು ಹೇಳಲಾಗುತ್ತಿದೆ. ಇದು ಸಮ್ಮೀಶ್ರ ಸರ್ಕಾರದ ನಾಯಕರಲ್ಲಿ ಮತ್ತಷ್ಟೂ ಖುಷಿ ತರಿಸಿದೆ.

Comments